Articles

ಅತೃಪ್ತ ಆತ್ಮಗಳ ಮೋಕ್ಷಕ್ಕಾಗಿ ನಾರಾಯಣ ಬಲಿ

ಹಿಂದೂಗಳಲ್ಲಿ ನಾರಾಯಣ ಬಲಿ ಮತ್ತು ನಾಗಬಲಿ, ತ್ರಿಪಿಂಡಿ ಶ್ರಾದ್ಧ ಎಂಬ ಧಾರ್ಮಿಕ ಕ್ರಿಯೆಗಳ ಒಂದು ಅದಮ್ಯ ನಂಬಿಕೆಯಿದೆ. ಇಲ್ಲಿ ನಾರಾಯಣ ಬಲಿ ಪೂಜೆಯನ್ನು ಅತೃಪ್ತ ಆತ್ಮಗಳ ಮೋಕ್ಷಕ್ಕೋಸ್ಕರ ಮಾಡಲಾಗುತ್ತದೆ ಎನ್ನುವುದು ಆ ತರಹದ ಒಂದು ನಂಬಿಕೆ. ಮೋಕ್ಷ ನಾರಾಯಣ ಬಲಿಪೂಜೆಯಿಂದ ಭೂತ ಪ್ರೇತಾವಾಗಿರುವ ಆತ್ಮಗಳು ಮುಕ್ತಿ ಹೊಂದುವ…

Keep reading

ಮೋಕ್ಷ ನಾರಾಯಣ ಬಲಿ ಮತ್ತು ನಾಗಬಲಿ ಪೂಜಾ

ಮೋಕ್ಷ ನಾರಾಯಣ ಬಲಿ ಪೂಜೆಯನ್ನು ಅತೃಪ್ತ ಆತ್ಮಗಳ ಮೋಕ್ಷಕ್ಕೋಸ್ಕರ ಮಾಡಲಾಗುತ್ತದೆ. ಅತೃಪ್ತ ಆತ್ಮಗಳು ಕಲಿಯುಗದಲ್ಲಿ ಪರಾಶರ ಸ್ಮೃತಿ ಗ್ರಂಥಗಳು ಆಧಾರವಾಗಿದೆ. ಪರಾಶರ ಗ್ರಂಥಗಳಲ್ಲಿ ಹೇಳಿದ ಹಾಗೆ ಕಲಿಯುಗದಲ್ಲಿ ಮನುಷ್ಯನು 60 ವರ್ಷ ಬದುಕಿದರೆ ಅದು ದೀರ್ಫಾಯುಷ್ಯವೆಂದು ಹೇಳಲಾಗಿದೆ. ಯಾವನು 60 ವರ್ಷ ಬದುಕುವುದಿಲ್ಲವೋ ಅಂದರೆ 60 ವರ್ಷ…

Keep reading